Erotic Stories
Free Desi Indian Hindi Sex stories, Tamil sex stories

ಕಮಲಕ್ಕ ಹೆಗ್ಗಡತಿಯ ಪ್ರೇಮದಲ್ಲಿ – ಭಾಗ ೧

⏰ 1 min read

ಪ್ರಿಯ ಓದುಗರಿಗೆ ನಮಸ್ಕಾರಗಳು

ಇದು ಕಾಲ್ಪನಿಕ ಕಥೆ ಇಲ್ಲಿ ಬರುವ ಎಲ್ಲ ಪಾತ್ರಗಳು ಕೇವಲ ಕಾಲ್ಪನಿಕ. ಮತ್ತು ಇದು ನನ್ನ ಮೊದಲ ಕಥೆ ಏನೇ ತಪ್ಪುಗಳಿದ್ದರು ಕ್ಷಮಿಸಿ.

ಇನ್ನು ಕಾಲಹರಣ ಮಾಡದೇ ಕಥೆಗೆ ಬರೋಣ

ನನ್ನ ಸ್ನೇಹಿತ ಮಂಜು ಬರೆದ ಪತ್ರ ಅಪ್ಪನ ಕೈ ಸೇರಿತ್ತು. ಅದನ್ನು ಓದಿದ ವೆಂಕಟ್ರಮಣ ಶಾಸ್ತ್ರೀ ಎದೆ ನಡುಗಿತ್ತು ಗೂಟದಿಂದ ಶರ್ಟ್ನ ಮೈಗೆರಿಸಿ ಒಂದೇ ಉಸಿರಿನಲ್ಲಿ ದೊಡ್ಡ ಹೆಗ್ಡೆ ಅವರ ಮನೆ ಕಡೆ ಕಾಲ್ ಕಿತ್ತಿದ್ಧರು. ಹೆಡ್ಗೆ ಅವರಿಗೆ ವಿಷಯ ಮುಟ್ಟಿಸಿದ ಶಾಸ್ತ್ರಿಗಳು, ಹೆಗ್ಗಡೆ ಗಳು ಇನ್ನು ಸಮಯ ವ್ಯರ್ಥ ಮಾಡುವುದು ಬೇಡ ಎಂದವರೇ ಚಿಂಕ್ರ ನನ್ನು ಕರೆದು ಗಾಡಿ ಕಟ್ಟು 10 ಗಂಟೆ ಬಸ್ ಗೆ ಶಿವಮೊಗ್ಗ ಗೆ ಹೊರಡ್ಬೇಕು ಅಂದವರೇ ಶಾಸ್ತ್ರಿಗಳನ್ನು ಅಂಗಳದಲ್ಲಿ ಕುಳ್ಳಿರಿಸಿ ಕೋಣೆಗೆ ಹೋಗಿ ಒಂದು ಅಂಗಿ ಜರಿ ಪಂಚೆ ಮತ್ತು ಶಲ್ಯ ವನ್ನು ಹೆಗಲಿಗೆರಿಸಿ ಬಂದರು. ಅಷ್ಟರಲ್ಲಿ ಚಿಂಕ್ರ ಎತ್ತಿ ಗೆ ನೊಗವೇರಿಸಿ ಗಾಡಿಯನ್ನು ಸಿದ್ದ ಪಡಿಸಿದ್ಧ, ಹೆಗ್ಗಡೆ ಯವ್ರು ನಾನು ಶಾಸ್ತ್ರಿ ಗಳ ಜೊತೆ ಶಿವಮೊಗ್ಗ ಕೆ ಹೋಗಿ ಬರ್ತೀನಿ, ಅಂದು ಶಾಸ್ತ್ರೀ ಅವರೊಡನೆ ಗಾಡಿ ಏರಿದರು ಹೆಗ್ಗಡೆ ಅವರ ಮನೆ ಇಂದ ಹಿರೇಹುಣಸೆ ಗೆ ಅರ್ಧ ಗಂಟೆಯ ಸವಾರಿ. ದಾರಿ ಯಲ್ಲಿ ಹೆಗ್ಗಡೆಯವ್ರು ಬ್ರಾಹ್ಮಣರ ಹುಡುಗ ಖುನಿ ಮಾಡುವುದು ಅಂದ್ರೆ ಅದು ಹೇಗೆ ಸಾಧ್ಯ ನೀವು ಏನು? ಚಿಂತೆ ಮಾಡ್ಬೇಡ್ರಿ ಶಾಸ್ತ್ರೀ ಗಳೇ ನೀವು ಧೈರ್ಯವಾಗಿರಿ, ನಾವು ನಮ್ಮ MLA ನಾರಾಯಣ ನನ್ನು ಭೇಟಿ ಮಾಡಿದರೆ ಕೆಲಸ ಮುಗಿತು ಅಂದುಕೊಳ್ಳಿ, ಅವ ಎಂದು ನಮ್ಮ ಜಾತಿ ಅವರ ಕೆಲಸ ಅಂದ್ರೆ ಇಲ್ಲ ಅನ್ನುವುದೇ ಇಲ್ಲ, ಎಂದು ಧೈರ್ಯ ತುಂಬುವ ಹೊತ್ತಿಗೆ ದೊಡ್ಡಹುಣಸೆ ಬಂದಿತ್ತು. ಗಾಡಿ ಇಳಿದ ಹೆಗ್ಗಡೆಯವ್ರು ಚಿಂಕ್ರನಿಗೆ ನಾವು ನಾಳೆ 1 ಗಂಟೆ ಬಸ್ಸಿಗೆ ಬರೋದು ಅಲ್ಲುವರೆಗೂ ಮನೆಕಡೆ ಹುಷಾರು ನಾಳೆ ಊಟದ ಹೊತ್ತಿಗೆ ಗಾಡಿ ತರ್ಬೇಕು ಅಂದು ಅದೇಶಿಸುವ ಹೊತ್ತಿಗೆ ಬಸ್ ಹರ್ನ್ ಕೇಳಿಸಿತು. ಶಾಸ್ತ್ರೀಗಳೋಡನೇ ಬಸ್ ಹೇರಿದ ಹೆಗ್ಡೆ ಯವ್ರು ಶಿವಮೊಗ್ಗ ಮುಟ್ಟುವಲ್ಲಿ 12 ಗಂಟೆ ಆಗಿತ್ತು ನೇರವಾಗಿ ನಾರಾಯಣ ನನ್ನು ಭೇಟಿ ಮಾಡಿದ ಹೆಗ್ಗಡೆಯವ್ರು ನಮ್ಮ ಶಾಸ್ತ್ರೀಗಳ ಮಗನ್ನ ಯಾವ್ದೋ ಖುನಿ ಕೇಸ್ ಅಲ್ಲಿ ಜೈಲ್ ಅಲ್ಲಿ ಇಟ್ಟವರಂತೆ ನಿಮ್ಮ ಪೊಲೀಸ್ ಅವ್ರು ಸ್ವಲ್ಪ ವಿಚಾರಿಸಿ ಎಂದರು. ಮೊದಲೇ ವಿಷಯ ತಿಳಿದಿದ್ದ MLA ನಾರಾಯಣ ನೋಡಿ ಹೆಗ್ಗಡೆ ಅವ್ರೆ ಇದು ಬರಿ ಖುನಿ ಕೇಸ್ ಅಲ್ಲ ನಾನು ವಿಷಯವನ್ನು ವಿಚಾರಿಸಿದೆ ಯಾವುದೊ ಹುಡುಗಾಟಿಕೆ ಮಾಡೋಕೆ ಹೋಗಿ ಈ ಪಜೀತಿಗೆ ಬಿದ್ದಿದ್ದಾನೆ ನಿಮ್ಮ ಹುಡುಗ. ಯಾರೋ ಜಯಂತಿ ಅಂತೆ ನಿಮ್ಮ ಹುಡುಗನ ಪ್ರೇಮಿಸ್ತಿದಳಂತೆ ಅವಳ್ನನು ಯಾರೋ ಸಾಬರ ಕೇರಿಯ ಮಾಂಸದಂಗಡಿ ಮುಲ್ಲಾ ಸಾಬಿ ಮಗ ರೇಗಿಸಿದ್ನತೆ. ಇವನು ಹುಡಗರ ದಂಡು ಕಟ್ಟ್ಕೊಂಡು ಹೋಗಿ ಅವರ ಮೇಲೆ ಬಿದ್ದಿದಾನೆ. ಅದು ಮೊದಲೇ ಕೋಮು ಸಂಘರ್ಷ ವಿದ್ದ ನಗರದಲ್ಲಿ ಈ ವಿಷಯ ಬುಗಿಲೆಧಿದೆ ಹಿಂದೂ ಸಂಘಟನೆ ಅವರಿಗೂ ಸಾಬ್ರಿಗೂ ಮಾರ ಮಾರಿ ಆಗಿದೆ. ಇನ್ನು ನಿಮ್ಮ ಹುಡುಗ ಅಪ್ಪಿ ತಪ್ಪಿ ಸಾಬರ ಕೈಗೆ ಸಿಕ್ರೆ ಮುಗಿತು ಅವನ ಪರಿಸ್ಥಿತಿ, ಅದುಕ್ಕೆ ನಾನು ಅವನು ಜೈಲಿನಲ್ಲೇ ಇರಲಿ ಇದೆಲ್ಲ ತಿಳಿ ಆದ್ಮೇಲೆ ಬಿಡಿಸೋಣ ಅಂತ ಮಾಡಿದ್ದೆ. ನೀವು ಅವನ್ನ ಕರೆದುಕೊಂಡು ಊರಿಗೆ ಹೋಗಿ ಒಂದು ವರ್ಷ ಈಕಡೆ ಸುಳಿಯಲು ಬಿಡಬೇಡಿ ಎಂದನು ನಾರಾಯಣ. ಅಲ್ಲ ಇನ್ನು ಒಂದು ವರ್ಷ ಅವ್ನ BSC ಇತ್ತು ಏನು ಮಾಡೋದು ಅಂದ್ರು ಶಾಸ್ತ್ರಿಗಳು ನೀವು ತಲೆ ಕೆಡುಸ್ಕೊಳ್ಬೇಡಿ ನಾನು ಪ್ರಿನ್ಸಿಪಾಲ ಅತ್ತಿರ ಮಾತ್ ಆಡ್ತಿನಿ ಮುಂದಿನ ವರ್ಷ ಮುಗುಸ್ಕೊಂಡ್ರೇ ಆಯ್ತು ಈಗ ಸಮಯ ಸರಿ ಇಲ್ಲ ಏನಾದ್ರು ಹೆಚ್ಚು ಕಮ್ಮಿ ಆಗಿಯತು, ಬಿಸಿ ರಕ್ತದ ಯುವಕರು ತಲೆ ಸಮ ಇರೋಲ್ಲ ಅಂದ್ರು MLA ನಾರಾಯಣ. ಅವನ ಮಾತಿಗೆ ಸಮ್ಮತಿಸಿದ ಶಾಸ್ತ್ರೀಗಳು ನೀವೇ ನಮ್ಮ ಮಗನನ್ನು ದಾರಿಗೆ ತರಬೇಕು ಹೆಗ್ಗಡೆಯವರೇ ಎಂದು ಕೈ ಹಿಡಿದು ಅಜ್ಞಾಪಿಸಿದರು. ಅವರಿಗೇನು ಗೊತ್ತಿತು ಹೆಗ್ಗಡೆಅವ್ರಿಗೆ ಹುಟ್ಟೋದು ನನ್ನ ಮಗನ ಮಗು ಎಂದು. ಸರಿ ಬಿಡಿ ಶಾಸ್ತ್ರಿಗಳೇ ನಮ್ಮ ಬಳಿನೇ ಇರ್ಲಿ ಅವ ನಮ್ಮ ಲೆಕ್ಕ ಎಲ್ಲ ನೋಡ್ಕೊಳ್ಳಿ ಒಂದು ವರ್ಷ ತಾನೇ ದಾರಿಗೆ ತಂದ್ರೆ ಆಯ್ತು ಅಂದ್ರು. ಅಲ್ಲಿಂದ ಹೊರಟವರೇ ಜೈಲಿಗೆ ಬಂದು ನನ್ನ ನೋಡಿ ಬಿಡಿಸಿ ಕೊಂಡು ರಾತ್ರಿ ನನ್ನ ರೂಮಿನಲ್ಲೇ ಉಳಿದು ಬೆಳಿಗ್ಗೆ ಊರ ಕಡೆ ಹೊರಟೆವು.

ಅಂತೂ ಇಂತೂ bsc ಪೂರ್ತಿ ಮುಗಿಸದೆ ಊರ ಸೇರಿದ್ದೆ. ಸಂಜೆ ಸಂದ್ಯಾವಂದನೆ ಮುಗಿಸಿ ಮನೆ ಜಗಲಿ ಮೇಲೆ ನನ್ನ ಜಯಂತಿಯನ್ನು ಮನದಲ್ಲಿ ನೆನದು ಬೇಜಾರಿನಲ್ಲಿ ಕುಳಿತಿದ್ದೆ. ಆಗ ತಾನೇ ದೇವಸ್ಥಾನದಿಂದ ಬಂದ ಅಪ್ಪ ಕೈಕಾಲು ತೊಳೆದು ಬಂದು ನನ್ನ ಬಳಿ ಕುಳಿತರು ನಾನು ಅಪ್ಪ ಊಟ ಸಿದ್ದ ಮಾಡಿದ್ದೇನೆ ಬಡಿಸಲಾ? ಎಂದೇ ಏಕೆಂದರೆ ನಮ್ಮ ಮನೇಲಿ ಇದಿದ್ದು ನಾನು ಮತ್ತು ಅಪ್ಪ ಮಾತ್ರ ಅಮ್ಮನ ನೆನಪು ಕೂಡ ನನಗೆ ಇರಲಿಲ್ಲ. ನಾನು ಮೂರು ವರ್ಷ ಇರುವಾಗಲೇ ತೀರಿಕೊಂಡಿದ್ರು ನನ್ನ ಬಾಲ್ಯದಲ್ಲಿ ಪೋಷಿಸಿದ್ದು ನನ್ನ ಅಜ್ಜಿ. ಅವಳು ನಾನು ಇಂಟೆರ್ ಮುಗಿಸುವ ಹೊತ್ತಿಗೆ ಕಾಲವಾಗಿದ್ಲು. ಇನ್ನು ನಂಗೆ ಉಳಿದಿದ್ದು ನಮ್ಮ ಅಪ್ಪ ಮಾತ್ರ ಅವ್ರೆ ನನ್ನ ಪೋಷಣೆ ಮಾಡಿದ್ದು ನಾನು ಅವ್ರಿಗೆ ಸಹಾಯ ಮಾಡುತಾ ಇದ್ದೆ. ನಾನು ಕೂಡ ವೇದ ಉಪನಿಷತ್ ಎಲ್ಲವನ್ನು ಕಲಿತಿದ್ದೆ. ಆದ್ರೆ ನಾನು ಯಾವುದೇ ಆಚರಕ್ಕೆ ಕಟ್ಟು ಬಿದವವನ್ನಲ್ಲ. ಅಷ್ಟ್ರಲ್ಲಿ ಅಪ್ಪ ಹೆಗ್ಗಡೆ ಅವರು ನಿನ್ನ ಅವರ ಮನೆ ಅಲ್ಲಿ ಲೆಕ್ಕ ನೋಡ್ಕೊಂಡು ಸಣ್ಣ ಪುಟ್ಟ ಕೆಲಸ ಮಾಡ್ಕೊಂಡು ಇರ್ತಾನೆ ಕಳಿಸು ಕೊಡು ಎಂದಿಧಾರೆ. ನಾನು ಹುಮ್ಮ್ ಅಂದಿದೀನಿ ಬೆಳಿಗ್ಗೆ ನೇ ಹೊರಡು ಅಂದರು. ನಾನು ಮರು ಮಾತು ಆಡದೆ ಹ್ಮ್ಮ್ ಅಂದೆ. ಒಂಟಿತನ ಆದ್ರೂ ದೂರ ಆಗುತ್ತೆ ಇಲ್ಲ ಅಂದ್ರೆ ನಮ್ ಅಪ್ಪ ಮೂರನೇ ಪುರೋಹಿತರು ಸಿಗ್ಲಿಲ್ಲ ಅಂದ್ರೆ ನನ್ನೇ ಕರೆದುಕೊಂಡು ಹೋಗಿ ಸ್ವಾಹಾ ಅನುಸ್ತಾನೇ ಪಿಂಡಪ್ರದಾನ ನವಗ್ರಹ ಹೋಮ ಇದ್ರಿಂದ ಆದ್ರೂ ತಪ್ಪುಸ್ಕೊಳ್ಬೋದು ಅಂದುಕೊಂಡು ಹೊರಡಲು ರೆಡಿ ಆದೆ. ಆದ್ರೆ ಯಾರಿಗೆ ಗೊತಿತ್ತು ವಿಧಿ ಬಯಸಿದ್ದು ಬೇರೆ ಅಂತ

Also Read: ಆಮೇಲೆ

ಹೆಗ್ಗಡೆ ಯವರ ಮನೆ ಸೇರಿ ಒಂದು ವಾರ ಕಳೆದಿತ್ತು. ಸುತ್ತ ಮುತ್ತಲ ಹಳ್ಳಿಗೆ ಹಿರಿ ಹೆಗ್ಡೆ ಎಂದೇ ಖ್ಯಾತನಾಮರಾಗಿದ್ದ ನಾಗೇಂದ್ರಹೆಗ್ಗಡೆ ಯವರದು ಬರೋಬ್ಬರಿ ನೂರು ಹೆಕ್ಕರೆ ತರಿ ಜಮೀನು. ಸುಮಾರು ಐದು ಸಾವಿರ ಅಡಿಕೆ ಗಿಡ ಅಡಿಕೆ ಗಿಡಕ್ಕೆ ಏರಿಸಿದ ಮೆಣಸು, ಸುಮಾರು ನಲವತ್ತು ಹೆಕ್ರೆ ಗದ್ದೆ ಮನೆ ತುಂಬಾ ಆಳು ಕಾಳು ಗಳು ಅವರ ಎಲ್ಲ ಲೆಕ್ಕ ಯಾವ್ ಯಾವ್ ಕೆಲಸ ಯಾವಾಗ ಆಗ್ಬೇಕು ಎಷ್ಟು ಜನ ಆಳು ಗಳು ಬೇಕು ಆಯಾ ವ್ಯಯ ಎಲ್ಲ ನನ್ನ ಹೆಗಲಿಗೆ ಬಿದ್ದಿತ್ತು. ಎಲ್ಲವನ್ನು ಹೇಗೋ ಸಾಂಬಾಳಿಸಿ ಕೊಂಡು ಹೊರಟಿದ್ದೆ.

ನಮ್ಮ ಹೆಗ್ಗಡೆ ಯವರಿಗೆ ಸುಮಾರು ನಲವತ್ತು ವರ್ಷ ಇರ್ಬೋದು. ಒಂದು ವಾರ ಹುಷಾರು ಇದ್ದರೆ ಒಂದು ವಾರ ಹಾಸಿಗೆ ಹಿಡಿಯುತಿದ್ಧರು ದಮ್ಮು ಗಸೆ ಇಂದ ಬಳಲುತಿದ್ದ ಹೆಗ್ಗಡೆ ಅವ್ರಿಗೆ ಎರಡು ಮದುವೆ. ಮೊದಲನೇ ಹೆಂಡತಿ ಯನ್ನು ದೊಡ್ಡೇರಿ ಇಂದ ತಂದಿದರಂತೆ ಅವಳು ಮೂರು ವರ್ಷ ಸಂಸಾರ ಮಾಡಿದವಳೇ ಘಟ್ಟದ ಕೆಳಗಿನ ಯಾರೋ ಊರ ದೇವಸ್ಥಾನಕ್ಕೆ ಮೂರ್ತಿ ಮಾಡಲು ಬಂದಿದ್ದ ಆಚಾರಿಯೊಡನೆ ಪರಾರಿಯಾಗಿದ್ದಳು. ನಂತರ ಐದು ವರ್ಷಗಳ ಹಿಂದೆ ಮದುವೆ ಆಗಿದ್ದ ಕಮಲಕ್ಕ ಹೆಗ್ಗಡತೀಯೇ ಈ ಕಥಾ ನಾಯಕಿ. ಸುಮಾರು 30 ವರ್ಷ ಇರಬಹುದು. ಕಿಕ್ಕೇರಿಯ ಲಕ್ಷ್ಮಣ್ಣ ಹೆಗ್ಡೆ ಯವರ ಸುಸಂಸ್ಕೃತ ಹೆಣ್ಣು ಮಗಳು. ಒಂದು ಇಂಚು ಸೆರಗು ಜಾರಿದರೆ ಯಾವುದೊ ಅನಾಚಾರ ಆಗಿತೇನೋ ಎಂದು ತಿಳಿವ ಮುಗ್ದೆ. ಹಾಗೂ ಪರ ಪುರುಷನನ್ನು ಕಣ್ಣೆತ್ತಿಸಹ ನೋಡದ ಪಾತೀವ್ರತೆಯೇ ಸರಿ. ಗಂಡನಿಗೆ ಆಗಲಿ ಅತ್ತೆಗೆ ಆಗಲಿ ಮರು ಮಾತಾಡದ ಅರಗಿಣಿ. ಗಾಳಿಗೂ ಸಹ ನೋವು ಆಗಿತೇನೋ ಅನ್ನುವಷ್ಟು ಮೃದು ಮಾತು ಅವಳದು. ರೇಷ್ಮೆ ಅಂತಹ ಮೈ ಬಣ್ಣ, ಸೂರ್ಯನಷ್ಟು ಹೊಳಪಿನ ಮುಖ, ಅರ್ಧ ಚಂದ್ರನ ಅಕೃತಿಯ ಕಣ್ಹುಬ್ಬು, ನಕ್ಷತ್ರದಂತೆ ಎರಡು ಕಣ್ಣುಗಳು, ಸಂಪಿಗೆಯ ನಾಸಿಕ, ಗುಲಾಬಿ ಬಣ್ಣದ ಸಣ್ಣನೆಯ ತುಟಿ, ಸೊಂಟಕ್ಕೆ ಸಣ್ಣಕಾಸಿನ ಡಾಬು ಕಾಲಿಗೆ ಕಾಲ್ಗೆಜ್ಜೆ, ಕಿವಿಗೆ ಓಲೆ, ಗಾಜಿನ ಕೈ ಬಳೆ, ಸುಂದರ ಮೂಗುತಿ ಎಲ್ಲವು ಅವಳಿಂದ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತಿದ್ದವೇ ಹೊರೆತು ಕಮಲಕ್ಕನದಲ್ಲ ಏಕೆಂದರೆ ಅವಳು ನೀರಬಾರಣ ಸುಂದರಿ, ಗುಂಡನೆಯ ಮೊಲೆ ಹಾಗೂ ತಿಕ ಇನ್ನು ಅವಳ ಸೌಂದರ್ಯವನ್ನು ಕಣ್ ಕುಕ್ಕುವಂತೆ ಮಾಡಿತ್ತು

This content appeared first on new sex story .com

ನನ್ನ ಮನಸು ಜಯಂತಿಯ ನೆನಪಿನಿಂದ ಆಚೆ ಬಂದು ಒಂದು ಮಟ್ಟಿಗೆ ತಿಳಿ ಆಗಿತ್ತು. ಘಟ್ಟದ ಅಂಚಿನ ಹೊಲ ನಮ್ಮ ಹೆಗ್ಗಡೆ ಅವರ್ದು ಹೊಲದಲ್ಲಿ ತೊರೆ ಪಕ್ಕದಲ್ಲಿ ಕಾಡು ಒಂದು ಅರ್ಧಗಂಟೆ ಕ್ರಾಮಿಸಿದ್ರೆ ಹರಿಜನರ ಹಟ್ಟಿ ಅಲ್ಲಿಂದಲೇ ಕೆಲಸಕ್ಕೆ ಆಳುಗಳು ಬರ್ತ್ತಿದ್ರು. ಕೆಳ ಜಾತಿಯ ಹೆಂಗಸರು ಆದ್ರೂ ಬಾಡು ಗೀಡು ತಿನ್ಕೊಂಡು ಮೈ ತುಂಬಿಕೊಂಡು ಇರ್ತೀದ್ರು ಹೆಣ್ಣು ಆಳುಗಳು. ಪೈರು ಅಕೋಡು, ಅಡಿಕೆ ಸುಲಿಯೋದು, ಮೆಣಸು ಬಿಡಿಸೋದು ಯಾವಾಗ್ಲೂ ಒಂದಲ್ಲ ಒಂದು ಕೆಲಸ ಇರ್ತಾಲೆ ಇದ್ವು ನಾ ಬರೋಕು ಮುಂಚೆ ಸೇರೇಗಾರ ಸೀನ ಲೆಕ್ಕ ಎಲ್ಲ ನೋಡ್ಕೋತೀದ್ನಂತೆ ಲೆಕ್ಕದಲ್ಲಿ ವ್ಯತ್ಯಾಸ ಬಂದು ನಮ್ಮ ಹೆಡ್ಗೆ ಅವ್ರು ಕೆಲಸ ಬಿಡ್ಸಿದರೆ. ಈಗಂತೂ ಮಳೆಗಾಲ. ನಮ್ ಹೆಗ್ಡೆ ಅವ್ರು ಪೂರ್ತಿ ಹಾಸಿಗೆ ಹಿಡವ್ರೆ, ಎಲ್ಲ ಕೆಲಸ ನಂದೇ ಆಗಿತ್ತು, ಮನಸಿನಿಂದಲು ದೇಹದಿಂದಲೂ ಬೆರೆತಿದ್ದ ಜಯಂತಿ ಇಲ್ಲವದರಿಂದ ತುಣ್ಣಿ ಮರೆಗೆಟ್ಟು ಹೋಗಿತ್ತು, ಚೆನಾಗಿರೋ ಒಂದು ಹರಿಜನ ಹೆಣ್ಣಿನೊಂದಿಗೆ ಕಾಮ ತೀರಿಸ್ಕೊಳೋದು ದೊಡ್ಡ ವಿಷಯ ಆಗಿರ್ಲಿಲ್ಲ. ನಾನು ಮಡಿ ಆಚಾರ ವಿಚಾರ ಗಳಿಗೆ ಕಟ್ಟುಬಿದ್ದವನೇನು ಅಲ್ಲ. ಆದ್ರೆ ನನಗೆ ಕಾಮ ಅನ್ನುವುದು ಗಂಡು ಹೆಣ್ಣು ಇಬ್ಬರು ಸೇರಿ ಅನುಭವಿಸುವ ಸಿಹಿ ಆಗಿರ್ಬೇಕೆ ಹೊರತು. ಯಾವುದೊ ಆಸೆ ತೋರಿಸಿ ಅಥವಾ ಬಲವಂತವಾಗಿ ನಾ ಸಿಹಿ ತಿಂದು ಅವಳಿಗೆ ಕಹಿ ಉಣಿಸುವ ಗುಣ ನನ್ನದಾಗಿರಲಿಲ್ಲ ಏಕೆಂದ್ರೆ ನಾನು ವಿದ್ಯಾವಂತ ನಾಗಿದ್ದೆ. ಕೆಲವು ಆಧರ್ಶಗಳನ್ನು ಮೈಗುಡಿಸಿಕೊಂಡಿದ್ದೆ ಅದಕ್ಕೆ ಏನೋ ಎಲ್ಲ ಹುಡುಗಿಯರು ನನ್ನ ಹಿಂದೆ ಬೀಳುತಿದ್ದರು. ನಾನು ಶಾಸ್ತ್ರಿಗಳ ಮಗನಗಿದ್ದರು ಜುಟ್ಟು ಬಿಟ್ಟಿರಲಿಲ್ಲ ನಜುಕಾಗಿ ಕಟಿಂಗ್ ಮಾಡಿಸಿದ್ದೆ ಆ ಕಾಲದಲ್ಲಿ ಕಟಿಂಗ್ ಕಂಡಿದ್ದು ನಮ್ಮ ಸೀಮೆಯಲ್ಲಿ ನನ್ನ ತಲೆ ಒಂದೇ ಅನಿಸುತ್ತೆ, ನಾ ಬರೋ ದಾರಿಯಲ್ಲಿ ಬರುತಿದ್ದ ಹರಿಜನ ಹೆಂಗಸರು ಅವರ ನೆರಳನ್ನು ಸಹ ನನ್ನ ಮೇಲೆ ಸೋಕಿಸುತಿರಲಿಲ್ಲ ಕಾರಣ ಅವರು ಶಾಸ್ತ್ರಿಗಳ ಮಗ ಅಂತೆ ಮಡಿ ಮೈಲಿಗೆ ಅಂತ ದೂರನೇ ನಿಲ್ಲೋರು

ನಾ ಇದಿದ್ದು ಹೆಡ್ಗೆರ ಮನೆಯ ಒಂದು ಕೋಣೆ ಅಲ್ಲಿ. ಬೆಳ್ಳಿಗ್ಗೆ ಎದ್ದು ಸ್ನಾನ ಮಾಡಿ ಪೂಜೆ ಮುಗ್ಸೋ ಅಷ್ಟ್ರಲ್ಲಿ. ಮಡಿಯಲ್ಲಿ ಎದ್ದು ನೈವೇದ್ಯಕ್ಕೆ ಪ್ರಸಾದ ಸಿದ್ಧಾಂಪಡಿಸಿ ನಂಗೆ ಕೊಟ್ಟು ಬೇರೆ ಕೆಲಸಕ್ಕೆ ಹೋಗ್ತಾ ಇದ್ರೂ ಕಮಲಕ್ಕ. ನಾನು ಕಮಲಕ್ಕ ಅಂತಲೇ ಕರೀತಿದ್ದೆ ಅವ್ರನ್ನ. ಮೊದಲು ಅವರ ಮೇಲೆ ಯಾವದೇ ಭಾವನೆ ಇರ್ಲಿಲ್ಲ. ಒಮೊಮ್ಮೆ ಅತ್ತ ನಂತರ ಹಾಗೋ ತರ ಮುಖ ಕೆಂಪು ಆಗಿರ್ತಿತ್ತು ನಾನು ಹೆಚ್ಚಿಗೆ ಮನೆ ಅಲ್ಲಿ ಇರ್ತೀರ್ಲಿಲ್ಲ ಹಾಗಾಗಿ ಅವಳನ್ನು ಅಷ್ಟು ಗಮನಿಸಿರ್ಲಿಲ್ಲ. ಕಮಲಕ್ಕ ಯಾವದಾದ್ರು ಪತ್ರ ಬಂದ್ರೆ ತಗೆದು ಇಟ್ಕೊಂಡುಇರಿ ಅಂತ ಹೇಳಿ ಕೆಲಸಕ್ಕೆ ಹೋಗ್ತಾ ಇರ್ತಿದ್ದೆ. ವಾರಕೊಮ್ಮೆ ಜಯಂತಿ ಇಂದ ಕಾಗದ ಬರೋದು ನಂಗೆ. ಕಮಲಕ್ಕ ಕೂಡ ನನ್ನ ತಾಯಿ ಇಲ್ಲದ ಮಗ ಅಂತ ಬಹಳ ಕರುಣೆ ಇಂದ ಕಾಣ್ತಾ ಇದ್ಲು ನನ್ನ. ಹೀಗೆ ದಿನ ಕಳೆದ ಹಾಗೆ ಹಾಗೊಮ್ಮೆ ಹೀಗೋಮ್ಮೆ ಯಾರ್ ಪತ್ರ ಬರ್ಯೋದು ಏನು ವಿಷಯ ಅಂತ ಕೇಳ್ತಾ ಇದ್ಲು. ಒಂದು ದಿನ ನಾ ಬೀಡಿ ಸೇದೋದನ ನೋಡಿದ್ದ ಕಮಲಕ್ಕ. ಪ್ಯಾಟೆ ಅಲ್ಲಿ ಓದಿರೋ ಹುಡುಗ ಬೀಡಿ ಸೇದುದ ಎಂತದೋ ಸಿಗರೇಟ್ ಬಂದಿದ್ಯಂತಲಾ ಅದುನ್ ಆದ್ರೂ ಸೇದುದ್ ಬ್ಯಾಡ್ವಾ ಅಂದಿದ್ರು. ನಾ ನನ್ ಬಳಿ ಎಲ್ಲಿ ಬರ್ಬೇಕು ಕಾಣಿ ಅಷ್ಟ್ ದುಡ್ಡು ಅಂದಿದ್ಕೆ ಇಲ್ಲೇ ಇರು ಅಂದು ಒಳಗಿನಿಂದ 50 ರೂಪಾಯಿ ತಂದು ಕೊದ್ಲು. ನಾ ಬ್ಯಾಡ ಅಂದ್ರು ಇಟ್ಕೋ ಅಂತ ಬಲವಂತವಾಗಿ ಕೊಟ್ಟಿದ್ರು. ಅಂದಿನಿಂದ ನಂಗೆ ಕಮಲಕ್ಕನ ಮೇಲೆ ಒಂದು ರೀತಿ ಅಭಿಮಾನ ಮೂಡಿತ್ತು ಯಾರೋ ಒಂದು ಜೀವ ನನಗೆ ಸಹಾಯ ಮಾಡ್ತಿದ್ಯಲ್ಲ, ಎಂಗೊ ಒಂದು ವರ್ಷ ಮಾತಾಡೋಕೆ ಆದ್ರೂ ಸಿಕ್ರಲ್ಲ ಈ ಕೊಂಪೆ ಇಂದ ಮೊದಲು ಹೋಗ್ಬೇಕು ಅನ್ಕೋಡಿದ್ದೆ. ಯಾವ ಗಂಡಸನ್ನು ಕೂಡ ಕಣ್ ಎತ್ತಿ ನೋಡದ ಕಮಲಕ್ಕ ನನ್ನ ಬಳಿ ಸ್ವಲ್ಪ ಸಲುಗೆ ಇಂದಲೇ ಮಾತ್ ಆಡಿಸೋಳು. ತೊರೆ ಇಂದ ಆಚೆ ಒಂದು ಸೀಗೆ ಗಿಡ ಇತ್ತು ಅಲ್ಲಿಗೆ ಯಾರು ಕೂಡ ಒಬಂಟಿ ಆಗಿ ಹೋಗಲು ಹೆದರುತಿದ್ದರು. ಒಂದು ದಿನ ತೊರೆ ಆಚೆ ಸೀಗೆ ಕಾಯಿ ಹಾಯಿಸಲು ಎರಡು ಹೆಣ್ಣಾಳಿಗೆ ಗೊತ್ತು ಮಾಡಿತ್ತು ಅವ್ರು ಯಾಕೋ ಅವತ್ತು ಬರೋ ಹಾಗೆ ಕಾಣಿಸ್ಲಿಲ್ಲ. ಅಂದು ನಂಗು ಕೂಡ ಕೆಲಸ ಇರ್ಲಿಲ್ಲ ಹಾಗೆ ಜಗಲಿ ಮೇಲೆ ಕೂತಿದ್ದೆ. ಹೆಗ್ಡೆ ಅವ್ರು ಕಮಲಕ್ಕ ಸೀಗೆ ಕಾಯಿ ಹಾಸ್ಲಿಕ್ಕೆ ಹೊಕ್ತಳಂತೆ ನೀನ್ ಕೂಡ ಅವ್ಳ ಜೊತೆ ಹೋಗು ಅಂದ್ರು. ನಾ ಹ್ಮ್ನ್ ಅಂದು ಅವ್ಳನ್ ಹಿಂಬಾಲಿಸ್ಕೊಂಡ್ ಹೊರಟೆ ತೊರೆ ಕಡಿಮೆ ಹರೀತಿತ್ತು, ತೊರೆ ದಾಟಿ ಹೊರಟ್ವಿ ಸೀಗೆ ಗಿಡ ಕೂಡ ಸಿಕ್ತು ನಾ ಅದ್ರ ಅಡಿ ಇದ್ದ ಬೇಲಿ ಕಿಡಿದೆ ಅವ್ಳು ಮುಳ್ಳಿಗೆ ಸೀರೆ ಸಿಕ್ಕಿ ಹರಿದಾತು ಅಂತ ಸೀರೆ ಮಂಡಿ ಇಂದ ಮೇಲೆ ಕಟ್ಟಿದಳು ನಾನು ಸೀಗೆ ಮರ ಹತ್ತಿ ಸೀಗೆ ಕಾಯಿ ಕೆಡವುತಾ ಇದ್ದೆ ಒಮ್ಮೆ ನೋಟ ಅವಳ ಕಡೆ ಬಿತ್ತು ಕುಕ್ಕರ ಗಾಲಿನಲ್ಲಿ ಅವಳು ಕುಂತಿದ್ರೆ ಅವಳ ನೇರ ದಿಕ್ಕಿನಲ್ಲಿದ್ದ ನನಗೆ ಅವಳ ತೊಡೆ ಕಾಣುಸ್ತಾಇತ್ತು. ನಾನು ಕಣ್ಣು ಬೇರೆ ಕಡೆ ತಿರುಗಿಸಲು ಪ್ರಯತ್ನಿಸಿದರು ಅದು ವ್ಯರ್ಥವಾಗಿತ್ತು ಏಕೆಂದರೆ ಅಷ್ಟು ಬಿಳಿಯ ನುಣುಪಿನ ತೊಡೆಯನ್ನು ಕನಸಿನಲ್ಲೂ ಕಲ್ಪಿಸಿಕೊಣಡಿರಲ್ಲಿಲ. ಒಮ್ಮೆಲೇ ಕಮಲಕ್ಕನ ಮೇಲೆ ಇದ್ದ ನನ್ನ ಪೂರ್ತಿ ಬಾವನೆ ಬದಲಾಗಿತ್ತು.

ಮುಂದಿನ ಬಾಗದಲ್ಲಿ ಯಾರು ಹುಹಿಸಿರದ ರೀತಿಯಲ್ಲಿ ಕಮಲಕ್ಕನೇ ನನ್ನ ಜೊತೆ ಕೆಯ್ಯಿಸಿ ಕೊಳ್ಳುವ ಸಂದರ್ಭ ಹೇಗೆ ಬಂತು ಅಂತ ಹೇಳುತ್ತೆನೇ. ಇದು ನನ್ನ ಮೊದಲ ಪ್ರಯತ್ನ, ಕಥೆ ಹೇಗಿದೆ ಎಂದು ದಯವಿಟ್ಟು [email protected] ಗೆ ನಿಮ್ಮ ಪ್ರೀತಿಯ feedback ಅನ್ನು ಕೊಡಿ ನಾನು ಇನ್ನು ತಪ್ಪುಗಳನ್ನು ಸರಿಪಡಿಸಲು ಪ್ರಯತ್ನ ಪಡುವೆ. ನಿಮ್ಮ ಅಭಿಮಾನವೇ ನಮಗೆ ಶ್ರೀರಕ್ಷೆ. ಧನ್ಯವಾದಗಳು

This story ಕಮಲಕ್ಕ ಹೆಗ್ಗಡತಿಯ ಪ್ರೇಮದಲ್ಲಿ – ಭಾಗ ೧ appeared first on erosstories.com

Part 1 of 4 complete
Continue to Part 2 →
ಕಮಲಕ್ಕ ಹೆಗ್ಗಡತಿಯ ಪ್ರೇಮದಲ್ಲಿ – ಭಾಗ ೨
View all 4 parts →